Friday, November 25, 2016

ದೊಡ್ಮನೆ ಹುಡ್ಗ....( 2016 )

ಚಿತ್ರ : ದೊಡ್ಮನೆ ಹುಡ್ಗ...(2016)
ಸಾಹಿತ್ಯ : ಯೋಗರಾಜ್ ಭಟ್...
ಗಾಯಕರು : ವಿ.ಹರಿಕೃಷ್ಣ ಮತ್ತು
ಇಂಧು ನಾಗರಾಜ್...
*****************************************

ಯಾಕೋ ಹುಡುಗ ಮೈಯಾಗ ಹೆಂಗೈತಿ, 
ನಾಕು ಜನುಮ ಧಿಮಾಕು ನಿಂಗೈತಿ......

ನಂದು ಧಾರವಾಡ ಹೆಚಗಿ ಮಾತು ಬ್ಯಾಡ....

ಮೊದಲ ತಲೆ ಕೆಟ್ಯೈತಿ ಹಂಗನಬ್ಯಾಡ,
ಇಟೀಟ ಹುಚ್ಚು ಹಿಡಿಸಿದ ಮಗನ,
ಪೂರ್ತಿ ಹಿಡಿಸಾಕ ಆಗಲ್ಲೆನಲೆ ನಿನಗ...

ಒಮ್ಮ್ಯಾರ ನಕ್ಕುಬಿಡುಪಾ, ಕೆನ್ನಿಯ ಕಚ್ಚಿಬಿಡುಪಾ,
ಇಲ್ಲಾ ತ್ರಾಸ್ ಆಕ್ಕತಿ, ಜೀವಕ ತ್ರಾಸ್ ಆಕ್ಕತಿ...

ಯಾಕ್ ಆಕ್ಕತಿ... ತ್ರಾಸು ಯಾಕ್ ಆಕ್ಕತಿ...
ಯಾಕೋ ಹುಡುಗಿ ಮೈಯಾಗ ಹೆಂಗೈತಿ,
ನಾಕು ಜನುಮ ಧಿಮಾಕು ನಿಂಗೈತಿ....

ಇಳಿ ಸಂಜೆಗೆ ಗಂಡಸರೋಳ್ಳೆತನ,
ಹೆಚ್ಚಿಗೆ ಇರಬಾರ್ದು...
ಕೆಟ್ಟರು ಕಡಿಮೆ ಕೆಡ್ಬೇಕು...

ನಮ್ಮ ನಾಚಿಕೆಗೇಲ್ರಪ್ಪ ಬೆಲೆಐತಿ,
ಗಂಡಸರಾಗಹುಟ್ಟಿ...
ಬಾಯಿ ಮುಚ್ಚಿಕ್ಯಾಂಡ ಇರಬೇಕು....

ಹರೆ ಹದಗೆಟ್ಟರ್ ಸುಮ್ ಸುಮ್ಕ,
ಬೇಜಾರ ಬೇಜಾರ....
ಮರೆತು ಮೈಮುಟ್ಟು ಹೋಗ್ಲಿತಗಾ,
ಹೆಂಗಾರ ಹೆಂಗಾರ....
ಒಂದಾರ ಹೆಜ್ಜೆ ಮುಂದಕಇಡು ನೀ,
ವಯಸು ಮೀರಿ ಬಿಳಿ ದಾಡಿ ಮೂಡದಾರೊಳಗ...
ನಂಗಾರ ಮೈನಡುಕ , ಹೆಂಗಾರ ಕೈಹಿಡುಕ....
ಇಲ್ಲಾ ತ್ರಾಸ್ ಆಕ್ಕತಿ, ಜೀವಕ ತ್ರಾಸ್ ಆಕ್ಕತಿ...

ಯಾಕ್ ಆಕ್ಕತಿ... ತ್ರಾಸು ಯಾಕ್ ಆಕ್ಕತಿ....

ಹದಿನೆಂಟರ ಕ್ವಾಲಿಟಿ ಕನಸೊಂದು,
ಹಿಡ್ಕಂಡೀನಿತಡದು, ಅಗದಿ ಹತ್ತರ ಬರಬ್ಯಾಡ....
ನಿನ್ನ ಅಂದದ ಬೆಂಕಿಗೆ ಮೈಮನಸು,
ಸುಟ್ಕೊಂಡುವ ನಮ್ಮದು, ಇನ್ನು ಹೆಚ್ಚಿಗೆ ಸುಡುಬ್ಯಾಡ....

ಮಳೆ ಬಂದಾಗ ಬಿತ್ತಬೇಕು, ಇಲ್ಲಿ ಕೇಳ ಇಲ್ಲಿ ಕೇಳ...
ತೆನೆ ಬಂದಾಗ ತಟ್ಟಬೇಕು, ಇಲ್ಲಿ ಕೇಳ ಇಲ್ಲಿ ಕೇಳ...
ಜೇನು ತುಟಿಯಾಗ ಐತಂತಾರ,
ಟೇಸ್ಟು ನೋಡಾಕ ಹೇಳ ಬೇಕೇನ ನಿನಗ?
ನನ್ನಲಿ ನಿನ್ನ ಕಳಕ... ನಿನ್ನನ ನೀನ ಪಡಕ...
ಇಲ್ಲಾ ತ್ರಾಸ್ ಆಕ್ಕತಿ, ನಿಂಗು ತ್ರಾಸ್ ಆಕ್ಕತಿ...

ಹಾಳಗೈತಿ ಆಲರೆಡಿ ಭಾಳ್ ಆಗೈತಿ....

ಯಾಕೋ ಹುಡುಗ ಮೈಯಾಗ ಹೆಂಗೈತಿ.....

Sunday, October 30, 2016

ದೀಪದಿಂದ ದೀಪವ ಹಚ್ಚಬೇಕು ಮಾನವ... (ನಜುಂಡಿ...)

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಿರೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಮನಸ್ಸಿನಿಂದ ಮನಸನು ಬೆಳಗಬೇಕು ಮಾನವ...
ಮೇಲು ಕೀಳು ಭೇದ ನಿಲ್ಲಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ..
ನೀ.. ತಿಳಿಯೋ...  ನೀ.. ತಿಳಿಯೋ..

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ..
ಓ..ಹೋ... ಹೋ... ಹೊ.. ಒಒಓ... ಓ...ಹೋ... ಹೋ... ಹೊ... ಒಒಓ...
ಓ..ಹೋ... ಹೋ... ಹೊ.. ಒಒಓ... ಓ...ಹೋ... ಹೋ... ಹೊ... ಒಒಓ...

ಆಸೆ ಹಿಂದೆ  ದುಖಃ ಎಂದರೂ...
ರಾತ್ರಿ ಹಿಂದೆ ಹಗಲು ಎಂದರೂ...
ವೇಷವೆಂದೂ ಹೊರೆ ಎಂದರೂ...
ಹಬ್ಬ ಅದಕೆ ಹೆಗಲು ಎಂದರೂ....
ಎರಡು ಮುಖದ ನಮ್ಮ ಜನುಮದ.. ವೇಷಾವಳಿ...
ಕಳೆದು ಹಾಲ್ ಬೆಳಕ ಕುಡಿವುದೇ.. ದೀಪಾವಳಿ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ... ನೀ.. ತಿಳಿಯೋ...
ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...

ಮಣ್ಣಿನಿಂದ ಹಣತೆಯಾದರೇ...
ಬೀಜದಿಂದ ಎಣ್ಣೆಯಾಯಿತು....
ಅರಳೆಯಿಂದ ಬತ್ತಿಯಾದರೇ....
ಸುಡುವ ಬೆಂಕಿ ಜ್ಯೋತಿಯಾಯಿತು...
ನಂದಿಸುವುದು ತುಂಬಾ ಸುಲಭವೋ....
ಹೇ... ಮಾನವ...
ಆನಂದಿಸುವುದು ತುಂಬಾ ಕಠಿಣವೊ...
ಹೇ.. ದಾನವ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ...  ನೀ.. ತಿಳಿಯೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ....

Tuesday, October 18, 2016

ಕೆಣಕುತಿದೆ ನಿನ್ನ ಕಣ್ಣೋಟ  ... ಕುಣಿಸುತಿದೇ ನಿನ್ನ ಕಣ್ಣಾಟ..ಚಿತ್ರ : ಆಸೆಗೊಬ್ಬ ಮೀಸೆಗೊಬ್ಬ..(1990)


ಚಿತ್ರ : ಆಸೆಗೊಬ್ಬ ಮೀಸೆಗೊಬ್ಬ..(1990)
ಗಾಯಕರು : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ...
ಸಾಹಿತ್ಯ : ಸಾಹಿತ್ಯ ರತ್ನ. ಚಿ! ಉದಯಶಂಕರ್...
--------------------------------------------------------------

ಕೆಣಕುತಿದೆ ನಿನ್ನ ಕಣ್ಣೋಟ  ...
ಕುಣಿಸುತಿದೇ ನಿನ್ನ ಕಣ್ಣಾಟ...
ಸೆಳೆಯಲು ನಿನ್ನ ತನುವಿನ ಮಾಟ,
ಕಲಿಯಲು ಆಸೆ ಪ್ರಣಯದ ಪಾಠ,
ಮಾಡುವುದೆನಿಗಾ  ???...

ಕೆಣಕುತಿದೆ ನಿನ್ನ ಕಣ್ಣೋಟ  ...

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ,
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ!!
ನೀ ನುಡಿದರು ಸೊಗಸು,
ಮೌನವು ಸೊಗಸು, ಎಲ್ಲ  ಸಂಗೀತವೇ ....

ಕೆಣಕುತಿದೆ ನಿನ್ನ ಕಣ್ಣೋಟ...

ಸೆಳೆಯಲು ನಿನ್ನ ತನುವಿನ ಮಾಟ,
ಕಲಿಯಲು ಆಸೆ ಪ್ರಣಯದ ಪಾಠ,
ಮಾಡುವುದೆನಿಗಾ  ???

ಕೆಣಕುತಿದೆ ನಿನ್ನ ಕಣ್ಣೋಟ  ...

ಎಂದು ಕಂಡ ಅಂದ ಅಂದು ನಿನ್ನದು,
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು!!
ಇದು ಸಾವಿರ ಜನುಮ,
ಜೊತೆಯಲಿ ನಾವು, ಕಂಡ ಆನಂದವೂ ......

ಕೆಣಕುತಿದೆ ನಿನ್ನ ಕಣ್ಣೋಟ  ...

ಕುಣಿಸುತಿದೇ ನಿನ್ನ ಕಣ್ಣಾಟ...
ಸೆಳೆಯಲು ನಿನ್ನ ತನುವಿನ ಮಾಟ,
ಕಲಿಯಲು ಆಸೆ ಪ್ರಣಯದ ಪಾಠ,
ಮಾಡುವುದೆನಿಗಾ  ??

ಕೆಣಕುತಿದೆ ನಿನ್ನ ಕಣ್ಣೋಟ  ...

Thursday, August 18, 2016

ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರ ನಾರಿಯ, ಚರಿತೆಯ ನಾನು ಹಾಡುವೆ...(ನಾಗರ ಹಾವು)

ಚಿತ್ರ: ನಾಗರಹಾವು...(1972)
ಸಾಹಿತ್ಯ: ಸಾಹಿತ್ಯರತ್ನ. ಚಿ॥ ಉದಯಶಂಕರ್....
ಗಾಯಕರು: ಡಾ॥ ಪಿ. ಬಿ. ಶ್ರೀನಿವಾಸ್...
------------------------------------------
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಮದಿಸಿದ ಕರಿಯ ಮದವಡಗಿಸಿದ,
ಮದಕರಿ ನಾಯಕರಾಳಿದ ಕೋಟೆ...
ಪುಣ್ಯ ಭೂಮಿಯು ಈ ಬೀಡು,
ಸಿದ್ದರು ಹರಸಿದ ಸಿರಿನಾಡು...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ....

ವೀರಮದಕರಿ ಆಳುತಲಿರಲು,
ಹೈದಾರಾಲಿಯು ಯುಧ್ಧಕೆ ಬರಲು...
ಕೋಟೆ ಜನಗಳ ರಕ್ಷಿಸುತಿರಲು,
ಸತತ ದಾಳಿಯು ವ್ಯರ್ಥವಾಗಲು...
ವ್ಯೆರಿ ಚಿಂತೆಯಲಿ ಬಸವಳಿದ,
ದಾರಿಕಾಣದೆ ಮಂಕಾದ...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಗೂಢಚಾರರು ಅಲೆದು ಬಂದರು,
ಹೈದಾರಾಲಿಗೆ ವಿಷಯ ತಂದರು...
ಚಿತ್ರದುರ್ಗದ ಕೋಟೆಯಲಿ,
ವಾಯುವ್ಯ ದಿಕ್ಕಿನೆಡೆ ನೋಡು ಎಂದರು...
ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

( ಓ ಸರ್ದಾರ.......)

ಕೈಗೆ ಸಿಕ್ಕಿದ ಓನಕೆ ಹಿಡಿದಳು,
ವೀರ ಗಜ್ಜೇಯ ಹಾಕಿ ನಿಂದಳು...
ದುರ್ಗಿಯನ್ನು ಮನದಲ್ಲಿ ನೆನೆದಳು,
ಕಾಳಿಯಂತೆ ಬಲಿಗಾಗಿ ಕಾದಳು...
ಯಾರವಳು ಯಾರವಳು, ವೀರ ವನಿತೆ ಆ ಓಬವ್ವಾ...
ದುರ್ಗವು ಮರೆಯದ ಓಬವ್ವಾ....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ತೆವಳುತ ಒಳಗೆ ಬರುತಿದೆ ವೈರೀ,
ಓನಕೆಯ ಬೀಸಿ ಕೊಂದಳು ನಾರಿ...
ಸತ್ತವನನ್ನು ಎಳೆದು ಹಾಕುತಾ,
ಮತ್ತೇ ನಿಂತಳು ಹಲ್ಲು ಮಸೆಯುತಾ...
ವೈರಿ ರುಂಡ ಚೆಂಡಾಡಿದಳು,
ರಕುತದ ಕೋಡಿ ಹರಿಸಿದಳು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಸತಿಯ ಹುಡುಕುತ ಕಾವಲಿನವನು,
ಗುಪ್ತಧ್ವಾರದ ಬಳಿಗೆ ಬಂದನೂ....
ಮಾತು ಬರದೆ ಬೆಚ್ಚಿ ನಿಂತನೂ,
ಹೆಣದ ರಾಶಿಯ ಬಳಿಯ ಕಂಡನು....
ರಣಚಂಡಿ ಅವತಾರವನು,
ಕೋಟೆ ಸಲುಹಿದ ತಾಯಿಯನು...

( ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ,
ಹೋಗಿ ರಣಕಹಳೆಯನ್ನು ಊದಿ...)

ರಣ ಕಹಳೆಯನು ಊದುತಲಿರಲೂ,
ಸಾಗರದಂತೆ ಸೈನ್ಯ ನುಗ್ಗಲೂ...
ವೈರಿಪಡೆಯು ನಿಷೇಶವಾಗಲೂ,
ಕಾಳಗದಲ್ಲಿ ಜಯವನು ತರಲೂ....
ಅಮರಳಾದಳು ಓಬವ್ವ.. ಅಮರಳಾದಳು ಓಬವ್ವ...

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....(ತವರಿಗೆ ಬಾ ತಂಗಿ)

ಚಿತ್ರ : ತವರಿಗೆ ಬಾ ತಂಗಿ (2002)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ....♫♪♫
ಗಾಯಕರು : ಮಧು ಬಾಲಕೃಷ್ಣ...
----------------------------------------------------
ಬಾರಾ ಬಳೆಗಾರ, ತಾರಾ ಮಂಧಾರ, ಹೊಂಬಾಳೆ ತುಂಬ್ಯಾಳೆ...
ಹೊಂಬಾಳೆ ತುಂಬ್ಯಾಳೆ, ಹಸಿರು ಗಾಜು ಬಳೆಯ,
ತೊಡಿಸಿ ಹಾಡಿ ಹಸೆಯ....
****************************************************
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ....
ಆ ಕನಸಿಗಾಗಿ ತವರು ಕಾದಿದೆ....
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
---------------------------------------------------
ಅಕ್ಕ-ತಂಗಿಯ ಫಲ, ಮುದ್ದು ಗಂಗೆ ನಾರಿಯ ಫಲ,
ಹೆತ್ತು ತಾರೆ ಚೆದ್ದುಳ್ಳ ಚೆಲುವ ರಾಣಿಯ... ರಾಣಿಯ...
***************************************************
ಸಾವಿರ ನೋವಿರಲಿ, ಚೀರುವ ಚಿಂತಿರಲಿ...
ತವರೆ ಬೆಚ್ಚಗೆ, ಅವರೆ ಮೆಚ್ಚುಗೆ | ಮೊದಲ ಹೆರಿಗೆಗೆ...
ಈ ಸೀತಾಫಲ, ಈ ನಾರಿಫಲ....
ಸೋಕು ಮೆಲ್ಲಗೆ, ಇಂಥ ಕಂದನ | ತಾರೆ ಮಡಿಲಿಗೆ...
ನೀನು ಅತ್ತು ಕುಡಿದ ಬೆಳ್ಳಿ ಲೊಳ್ಳೆ ಇಲ್ಲಿದೆ, ಲೊಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
--------------------------------------------------------
ಸೊಂಟಕ್ಕೆ ಬೆಳ್ಳಿ, ದಾರದ ಬೆಳ್ಳಿ ಮಾವ ನೀಡುವ....
ಹಾಲಿನ್ ಕಡಗ, ಹಾಲಿನ್ ಗೆಜ್ಜೇ ಮುಯ್ಯೀ ಮಾಡುವ...
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ....
*********************************************************
ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ...
ಕಣ್ಣ ಕವಿದಿರೋ, ಗ್ರಹಣ ಕಳೆಯದೆ...
ಈ ಮಕ್ಕಳು ಸಂಧಾನದ ದೇವತೆಗಳು...
ಅಪ್ಪ ಎನ್ನುತ, ಅಮ್ಮ ಎನ್ನುತ, ತಂದು ಬೆಸೆವರು....
ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು, ವಿಘ್ನ ಬಾರದು...
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು,
ಕುಂಕುಮಾ ನಗುವುದು...
ತಂಗಿ ನಿನ್ನ ಹೆಸರಲಿ, ನಿನ್ನ ಅಣ್ಣನುಸಿರಿದೇ...ಏ...
ಈ ತವರು ಬೆಳಗಲು....

ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ...
ಆ ನಗುವು ನಮ್ಮ ಅಮ್ಮನಂತಿದೆ...
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ...
ಈ ತವರ ಬಳ್ಳಿ ಕಲ್ಪವಾಗಿದೆ...
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ.... (ದೇವರು ಕೊಟ್ಟ ತಂಗಿ)

Wednesday, August 3, 2016

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ,ಜನ ವಿಮೋಚನ ಕೃಷ್ಣ ಜನ್ಮ ಮೋಚನ...

ರಚನೆ : ಶ್ರೀ ಬ್ರಹ್ಮಾನಂದ ಗುರೂಜಿ...
ಗಾಯನ : ಕುಮಾರಿ: ಗೌತಮಿ ಮೂರ್ತಿ....
------------------------------------------------
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ 
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಹಾಕಿದ ಜನಿವಾರವಾ, ಸಧ್ಗುರುನಾಥ ಹಾಕಿದ ಜನಿವಾರವಾ....

Monday, August 1, 2016

ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ! ಕಂಡೆ ಪರಶಿವನ.....

ಕಂಡೆ ಪರಶಿವನಾ........!! (ಭಕ್ತಿ ಗೀತೆ)
ಗಾಯಕರು : ರಘು ಧಿಕ್ಷೀತ್....
------------------------------------------

ಹೇ! ಹುಟ್ಸಿದ್ಮ್ಯಾಗೇ ಹುಲ್ಲನ್ಯಾಕೇ, 
ತಿಂಬಾಕ್ಯಾಕೆ ಬಿಟ್ಟೋಯ್ತಾನೇ...
ಕಷ್ಟದ ಹಿಂದೆ ಸುಖವನಿಟ್ಟು, 
ಕಾಣದಂಗ ಕೊಟ್ಟ್ ನೋಡ್ತಾವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಹೇ! ಕಲ್ಲು ಮುಳ್ಳಿನ ಹಾದಿಯಾಗೆ, 
ಜ್ವಾಪಾನ ಇದ್ರೂ ಸಿಕ್ಕೊಂಬಿದ್ರೇ...
ಇಲ್ಲಿ ಜಾರಿದ್ರೂ ಇನ್ನೊಂದ ಹೆಜ್ಜೇ, 
ಊರಂಗಿಲ್ಲಾ ಅನ್ನಂಗಾದ್ರೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಓ! ಸಂಕಟಾ ಸಂಕಟಾ, ಜೀವನದ ಸಂಗಡ ಇಟ್ಟವ್ನೇ...
ಎಕ್ಡಾ ಚಮ್ಡಿ ಹರಿದು ದಮ್ಡಿಗಿಟ್ಸೊಡಂವ್ನೇ....
ಕೋಟಿ ಕೋಟಿ ಶೋದ್ನೇ ಬೆನ್ನಿಗೆ ಕಟ್ಟಿದ್ದವನೇ...
ಓ! ಕತ್ಲೇ ಕತ್ಲೇ ಜೀವನಾ ಪೂರ್ತಿ ಆದಾಗೇ....
ಆಕಾಶಾನೆ ಕಳಚಿ ತಲೆಮ್ಯಾಗೇ ಬಿದ್ಹಂಗೆ....
ಮುಗದೆ ಹೋಯ್ತು ಜೀವನಾ ಇನ್ನೂ ಬಾಳೋದ್ಯಾಕೇ..?
ಕತ್ಲಾಗಿಣ್ಕೋ ಬೆಳಕಿನ್ಹಂಗೇ, 
ಕಾಣದಂಗ ಬಂದು ಕಾಯೋನ ಅವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಓ! ಕಷ್ಟ ನಷ್ಟ ಸಂಕಟ ಶೋದ್ನೇ ಸಹಿಸೋರ್ಗೇ...
ಕೊಡ್ತಾನೋಡು ಹುಡ್ಕಿ ಹುಡ್ಕಿ ಒಳ್ಳೇವ್ರಿಗೆ...
ಪಾಪಾ ಮಾಡ್ದೋರ್ಗೇಲ್ಲಾ ಅವ್ನು ಖುಷಿ ಕೊಟ್ನೇ....
ಓ! ಎದ್ನೋ ಬಿದ್ನೋ ಬದುಕು ಬಾಳ್ವೇ ವ್ಯಾಪಾರ...
ಹಾಳಾಗ್ಹೋಗ್ಲಿ ಸಾಕಾಗ್ಹೋಯ್ತು ಸಂಸಾರ...
ಸಿಗದೆ ಹೋಯ್ತು ನೆಮ್ದಿ ತಾಳ್ಮೇ ಜೊತೆಗಿಟ್ನೇ...
ಹೇ! ಡಂಬಾಚಾರದ ಬಾಳ್ವೇ ನಡಸಿ, 
ಸೋತೊರ್ನೇದು ಕೈ ಹಿಡಿದವ್ನೇ....
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!! ಓಹ್.....!!

ನೀನು ಬಂದ ಮೇಲೆ ತಾನೇ, ಇಷ್ಟು ಚೆಂದ ಈ ಬಾಳು.....(ಕೃಷ್ಣ)

Friday, July 29, 2016

ನೋಡಿಸ್ವಾಮಿ ನಾವಿರೋದು ಹೀಗೆ...(1983)

ಚಿತ್ರ : ನೋಡಿಸ್ವಾಮಿ ನಾವಿರೋದು ಹೀಗೆ...(1983)
ಸಾಹಿತ್ಯ : "ಸಾಹಿತ್ಯರತ್ನ" ಚಿ|| ಉದಯಶಂಕರ್...
ಗಾಯಕರು : ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ...
-------------------------------------------------

ನೋಡಿ ಸ್ವಾಮಿ... ನಾವಿರೋದು ಹೀಗೆ...

ನೋಡಿ ಸ್ವಾಮಿ... ನೋಡಿ ಸ್ವಾಮಿ...
ನೋಡಿ ಸ್ವಾಮಿ... ನೋಡಿ ಸ್ವಾಮಿ...

ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...
ನೋಡಿ ಸ್ವಾಮಿ... ನಾವಿರೋದು ಹೀಗೆ...
ನೋಡಿ ಸ್ವಾಮಿ... ಸ್ವಾಮಿ.. ನೋಡಿ ಸ್ವಾಮಿ... ಸ್ವಾಮಿ... 
ನೋಡಿ ಸ್ವಾಮಿ...ಆಹಾ! | ನೋಡಿ ಸ್ವಾಮಿ...ಓಹೋ!

ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ...
ನಿನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೊಲ್ಲ...

ಹಾ! ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ...
ನಿನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೊಲ್ಲ...
ಇಂದು ಏನು ಬೇಕು, ಅದರ ಚಿಂತೆ ಸಾಕು... ಅಷ್ಟೇ...
ಇಂದೂ ಏನು ಬೇಕೂ..ಊ.. ಅದರ ಚಿಂತೆ ಸಾಕು...
ಈ ಬದುಕು ಸಾಗೋ ರೀತಿ ಹೀಗೆ....ಎ...

ನೋಡಿ ಸ್ವಾಮಿ... ಏಏ! | ನೋಡಿ ಸ್ವಾಮಿ... ಆಹಾ!
ನೋಡಿ ಸ್ವಾಮಿ...ಅಪನ್ ಕಾ ಭಾಯ್ | ನೋಡಿ ಸ್ವಾಮಿ...ಐಸೇಹೈ...
ಏ, ನೋಡಿ ಸ್ವಾಮಿ... ನಾವಿರೋದು ಹೀಗೆ...
ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...ಎ...ಯಾ...

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು...
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು...
ಹಾ! ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು...
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು...
ಯಾರೂ ಮಿತ್ರರಲ್ಲಾ...ಹಾ! ಯಾರೂ ಶತ್ರುವಲ್ಲಾ...ಹೇ!
ಯಾರೂ ಮಿತ್ರರಲ್ಲಾ...ಆ.. ಯಾರೂ ಶತ್ರುವಲ್ಲಾ...ಆ..
ಈ ಬಗೆಯ ಬದುಕು ನಮದು ಎಂದೂ...ಊ...

ನೋಡಿ ಸ್ವಾಮಿ...ಹೇ ಭಗವಾನ...
ನೋಡಿ ಸ್ವಾಮಿ...ಇಕ್ಕಡ್ ಚೂಡು...
ನೋಡಿ ಸ್ವಾಮಿ...ನೇನಿ ಅಮ್ಮ ಸ್ವಾಮಿ...
ನೋಡಿ ಸ್ವಾಮಿ...ಹಾ!!

ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...ಎ...ಯಾ...
ಅರೆ, ನೋಡಿ ಸ್ವಾಮಿ... ನಾವಿರೋದು ಹೀಗೆ...ಹೋ!!

ಯಾರೋ ಯಾರೋ, ಈ ನಾಲ್ವರು..... ( ಸಿರಿವಂತ )

Tuesday, July 26, 2016

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...(ಹಗಲು ವೇಷ)

ಚಿತ್ರ : ಹಗಲುವೇಷ....(2000)
ಸಾಹಿತ್ಯ : ಬರಗೂರು ರಾಮಚಂದ್ರಪ್ಪನವರು...
ಗಾಯಕರು : ಡಾ|| ರಾಜಕುಮಾರ್... ಮತ್ತು...ಸಂಗಡಿಗರು
-----------------------------------------------------------

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...
ಬೆವರಿನ ಬೆಳಕಿನ ಬೆಟ್ಟ ಇಂಡಿಯಾ, 
ದುಡಿಮೆಯ ಹಿರಿಮೆಯ ಗೆದ್ದ ಇಂಡಿಯಾ...

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...||

ಬಂಡೆ ಬಂಡೆಯ ಮೇಲೆ, ಗಂಡು ಅರಳಿದ ಲೀಲೆ...
ಗುಂಡು ಹೊಡೆಯೋ ಗಂಡು, ಪಳಗಿ ನಿಂತ ಬೆಂಡು...
ಬಿಡುಗಡೆಯ ಬೆಳಕನ್ನು ಚೆಲ್ಲೋ...ಓಓಓಓಓ..ಓಓಓ..
ಬಿಡುಗಡೆಯ ಬೆಳಕನ್ನು ಚೆಲ್ಲೋ, ಬಂಡಾಯದ ಗುಂಡಿಗೆ...||

ಜಗ್ಗದು ಜಗ್ಗದು....
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...


ಕೋಟೆ ಕೊತ್ತಳಕಾದ, ಕೋಡ ಹಿಡಿ ಪದ ಹಣತೆ...
ನಾಡಿಗೆ ದಿನವು ದುಡಿದ, ಕೂಲಿ ಕಂಬಳಿ ಜನತೆ...
ಸ್ವಾತಂತ್ರ್ಯದ ಹಕ್ಕನ್ನು ಕೇಳಿ...ಓಓಓಓಓ...ಓಓಓ...
ಸ್ವಾತಂತ್ರ್ಯದ ಹಕ್ಕನ್ನು ಕೇಳಿ, ಎದ್ದೂ ನಿಂತ ಜನತೆ...||

ಜಗ್ಗದು ಜಗ್ಗದು....
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...
ಬೇವರಿನ ಬೆಳಕಿನ ಬೆಟ್ಟ ಇಂಡಿಯಾ, 
ದುಡಿಮೆಯ ಹಿರಿಮೆಯ ಗೆದ್ದ ಇಂಡಿಯಾ...

ಹಾಳೆ ಹಾಳೇಯ ಮೇಲೆ, ಮಿಂಚು ಮಾತಿನ ನಾಳೆ...
ಜನಪರರ ಕೊರಳಲ್ಲಿ, ಬಿಡುಗಡೆಯ ರಣ ಕಹಳೆ...
ಮೂರು ಬಣ್ಣದ ಬಾವುಟ ಹಿಡಿದ..
ಆಆಆಆಆ...ಆಆಆ.. ಓಓಓಓಓ...ಓಓಓ...
ಮೂರು ಬಣ್ಣದ ಬಾವುಟ ಹಿಡಿದ, ಸಿಡಿಲ ಮುತ್ತಿನ ಮಾಲೆ...||

ಜಗ್ಗದು ಜಗ್ಗದು.....
ಜಗ್ಗದು ಜಗ್ಗದು..... 
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...||

Saturday, July 23, 2016

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ, ಹೊಸ ಹಕ್ಕಿಯ ನೋಡಿದೆ.....(ಆನಂದ.....)

ಚಿತ್ರ : ಆನಂದ.....(1986)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ್.....
ಗಾಯಕರು : ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ....
--------------------------------------------
ಹೇ.........
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ.....
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ.......
ಕೇಳುತಾ, ಕೇಳುತ, ಮೇಲೆ ನಾ ಹಾರಿದೇ....
ಕೇಳುತಾ, ಕೇಳುತ, ಮೇಲೆ ನಾ ಹಾರಿದೇ.... ಹಾಡಿದೆ....
ಟುವ್ವಿ ಟುವ್ವಿ || ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ....

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ..............
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ..............

ಕೇಳುತಾ ಕೇಳುತ ಮೇಲೆ ನಾ ಹಾರಿದೇ..ಹೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಹಾಡಿದೆ.. ಟುವ್ವಿ ಟುವ್ವಿ

ಟುವ್ವಿ ಟುವ್ವಿ.
ಟುವ್ವಿ.. ಟುವ್ವಿ.. ಟುವ್ವೀ....

ನಿನ್ನೆಯು ಮುಗಿದುದು, ನಾಳೆಯು ಕನಸದು...
ತುಂಬಿದ ಯೌವನ, ಈ ದಿನ ನಮ್ಮದು...
ಎನ್ನುತಾ ಆಡಿದೆ, ಆಗ ಹೊಸತನ ನೋಡಿದೆ...
ನಿನ್ನೆಯು ಮುಗಿದುದು, ನಾಳೆಯು ಕನಸದು....
ತುಂಬಿದ ಯೌವನ, ಈ ದಿನ ನಮ್ಮದು....
ಎನ್ನುತಾ ಆಡಿದೆ, ಆಗ ಹೊಸತನ ನೋಡಿದೆ....
ನೂರು ಕಲ್ಪನೆ ಮಾಡಿದೆ, ನೂರು ರಾಗವ ಹಾಡಿದೆ....
ನೂರು ಕಲ್ಪನೆ ಮಾಡಿದೆ, ನೂರು ರಾಗವ ಹಾಡಿದೆ....

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ.........
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ......

ಕೇಳುತಾ ಹಹ.. ಕೇಳುತ ಹೆಹೇ.. ಮೇಲೆ ನಾ ಹಾರಿದೇ..ಹೇ..
ಕೇಳುತಾ ಕೇಳುತ, ಮೇಲೆ ನಾ ಹಾರಿದೇ..
ಹಾಡಿದೆ...ಟುವ್ವಿ ಟುವ್ವಿ..
ಟುವ್ವಿ ಟುವ್ವಿ..ಟುವ್ವಿ..
ಟುವ್ವಿ.. ಟುವ್ವೀ....

ರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..
ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..

ಸೂರ್ಯನ ಕಿರಣವ ಕೈಯಲಿ ಹಿಡಿದೆನು.....
ಮೋಡವ ಕರಗಿಸಿ ಆಡುತ ಕುಡಿದೆನು....
ಎಣಿಸುತಾ ತಾರೆಯ, ನಾನು ಕಳೆದೆನು ರಾತ್ರಿಯಾ......
ತರತರಪರಪ್ಪರಪ್ಪ..
ಸೂರ್ಯನ ಕಿರಣವ ಕೈಯಲಿ ಹಿಡಿದೆನು....
ಮೋಡವ ಕರಗಿಸಿ ಆಡುತ ಕುಡಿದೆನು.....
ಎಣಿಸುತಾ ತಾರೆಯ, ನಾನು ಕಳೆದೆನು ರಾತ್ರಿಯಾ......
ಮುಗಿಲ ಮೆತ್ತೆಯಲಿ ತೇಲಿದೆ, ಭುವಿಯ ಅಂದವನು ನೋಡಿದೆ....
ಮುಗಿಲ ಮೆತ್ತೆಯಲಿ ತೇಲಿದೆ, ಭುವಿಯ ಅಂದವನು ನೋಡಿದೆ....

ಟುವ್ವಿ ಟುವ್ವೀ.. ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ.. (Everybody)
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ,
ಹೊಸ ಹಕ್ಕಿಯ ನೋಡಿದೆ

ಹೆ.. ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಹಾಗೆ ಜೊಯ್ನ್ ಫೋಕ್ಸ್.....
ಕೇಳುತಾ.........ಹುಹೂ..
ಕೇಳುತ...........ಹಹಾ..
ಮೇಲೆ ನಾ ಹಾರಿದೇ......ಹಾಡಿದೆ..
ಟುವ್ವಿ ಟುವ್ವಿ.......ಟುವ್ವಿ ಟುವ್ವಿ
ಟುವ್ವಿ.........ಟುವ್ವಿ.. ಟುವ್ವೀ....

Tuesday, July 19, 2016

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....( ಕಾಮನ ಬಿಲ್ಲು..)

ಚಿತ್ರ : ಕಾಮನ ಬಿಲ್ಲು...(೧೯೮೩)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ....
ಗಾಯಕರು : ಡಾ|| ರಾಜ್ ಕುಮಾರ್...
---------------------------------------------------

ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

ನಿನ್ನ ಮೊಗವನ್ನು ಕಂಡಾಗ ನಾಚಿ, ಶಶಿ ಮೋಡದಲಿ ಮರೆಯಾದನು..ಹೋ..
ನಿನ್ನ ತುಂಟಾಟ ನೋಡಿ ಬೆರಗಾಗಿ, ಕೃಷ್ಣ ಗುಡಿಯಲ್ಲಿ ಶಿಲೆಯಾದನು...
ನೀನಾಡೋ ತೊದಲು ನುಡಿ, ಅರಗಿಣಿಯ ಮಾತಂತೆ...
ನೀನಾಡೋ ತೊದಲು ನುಡಿ, ಅರಗಿಣಿಯ ಮಾತಂತೆ...
ಸವಿಜೇನ ಹನಿಯಂತೆ ನನ್ನ ಮುದ್ದು ರಾಜಾ...

 ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

ನಕ್ಕು ನಲಿವಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವೋ...ಹ್ಹ್ ಹ್ಹ್...
ಅತ್ತ ಬಂಗಾರದ ಗೊಂಬೆಯಂತೆ, ಕಂದ ಈ ಮನೆಗೆ ನೀ ಪ್ರಾಣವೂ...
ನಿನ್ನನ್ನು ಬಣ್ಣಿಸಲು, ನನ್ನಲ್ಲಿ ಮಾತಿಲ್ಲಾ...
ನಿನ್ನನ್ನು ಬಣ್ಣಿಸಲು, ನನ್ನಲ್ಲಿ ಮಾತಿಲ್ಲಾ...
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜಾ...

 ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ನಿನ್ನ ಹವಳದಂಥ ತುಟಿಗೆ ಇಂದು, (ಮುತ್ತು)ಎಂದು ನಾನು...
ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....

(ಅಳಬೇಡ ಮರಿ,ಅಳಬೇಡ ಮರಿ, ಉಳ್ಳ ಉಳ್ಳಳ್ಳ್ ಲಾಯೀ...
ಅಳಬೇಡ ಚಿನ್ನ, ಅಳಬೇಡ ಚಿನ್ನ, ಚೆಂದಾಮಾಮನ ನೋಡ್ತೀಯಾ,
ಬೆಣ್ಣೆ ತಿನಸ್ಲಾ..? ಹಾಲ ಕುಡಸ್ಲಾ..?
ಅಯ್ಯೋ ಏನಪ್ಪಾ ಮಾಡ್ಲೀ ಇವಾಗ ನಾನು...?
ಹೋ ಬ್ಯಾಡ ಮರಿ,ಬ್ಯಾಡ ಮರಿ...
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಬಾ ಮುತ್ತು ಕೊಡುವೆ ಕಂದನೇ, ನನ್ನ ಮುದ್ದು ರಾಜಾ.....
ಹಾ..ಹಾ..ಹಾಹಾ..ಹಾಹಾ....ಹುಯ್ಯೀ ಹುಯ್ಯೀ....)

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...( ವಸಂತ ಗೀತ.... )

ಚಿತ್ರ : ವಸಂತ ಗೀತ.... (೧೯೮೦)
ಸಾಹಿತ್ಯ : "ಸಾಹಿತ್ಯರತ್ನ" ಚಿ||ಉದಯಶಂಕರ....
ಗಾಯಕರು : ಡಾ|| ರಾಜ್ ಕುಮಾರ್...
-----------------------------------------------------

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...
ಹೋಯ್ಯೀ ಹೋಯ್ಯೀ ಹೋಯ್ಯೀ....
ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ಮನ ಆಸೆಯ ಕಡಲಾಗಿದೆ, ತನು ಹೂವಿನ ಒಡಲಾಗಿದೆ...ಹೇ...

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...

ಕಂದ ನೀನಂದು ಕಾಣದಾದಾಗ, ಬಾಳು ಇರುಳಾಯಿತೂ...
ನನ್ನ ಈ ಜೀವ, ತಾಳದೆ ನೋವ, ಸಾಕು ಸಾಕಾಯಿತು....
ಹಾ..ಹಾಹಾಹಾ... ಹೇ ಹೇಹೇಹೇ...
ನೀನು ನನ್ನಿಂದ ದೂರವಾದಾಗ, ಕಂದ ನಾ ಉಳಿಯೇನು...
ಹೂವ ಕಂಪಂತೆ, ಗಾಳಿ ತಂಪಂತೆ, ರಾಗದಿಂಪಂತೆ, ಸಂಜೇ ಗೆಂಪಂತೆ,
ನನ್ನಲ್ಲಿಯೇ ಒಂದಾಗಿರು, ಈ ದೇಹಕೆ ಉಸಿರಾಗಿರೂ...ಓ...ಹೇ..

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...

ಇಂಥ ಮುದ್ದಾದ ಹೆಣ್ಣು ಮಗುವನ್ನು, ಎಂದೂ ನಾ ಕಾಣೇನು...
ನಿನ್ನ ಈ ವೇಶ, ಮೊದಲು ಕಂಡಾಗ, ನಾನೇ ಬೆರೆಗಾದೇನು...
ಓಹೋಹೋ ಹೋಹೋ... ಆಹಾಹಾ ಹಾ ಆಆ...
ದಾಡಿ ಬಿಳುಪಾಗಿ, ಬೆನ್ನು ಬಿರುಸಾಗಿ, ನಾನು ಮುದಿಯಾದೇನು...
ಬೇರೆ ಮಾಡೋರು, ಯಾರು ಇನ್ನೀಲ್ಲ, ವೇಶ ನಮದೆಂದು, ಯಾರು ಹೇಳಲ್ಲ,
ನಿಮ್ಮಮ್ಮನೇ ಎದುರಾದರು, ನಮ್ಮೀಬ್ಬರ ಗುರುತಾಗದೂ...ಹೇ...

ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ನನಗಾಗಿ ನೀ ಬಂದೇ, ನಿನಗಾಗಿ ನಾ ಬಂದೇ....
ಮನ ಆಸೆಯ ಕಡಲಾಗಿದೆ, ತನು ಹೂವಿನ ಒಡಲಾಗಿದೆ...ಹೇ...
ನೀನಾಡೋ ಮಾತೆಲ್ಲ ಚೆಂದಾ, ನಿನ್ನಿಂದ ಈ ಬಾಳೇ ಅಂದಾ...

Thursday, July 14, 2016

ಅಂದವೋ ಅಂದವು ಕನ್ನಡ ನಾಡು...ಹೇಹೇ...(ಮಲ್ಲಿಗೆ ಹೂವೇ)

ಚಿತ್ರ : ಮಲ್ಲಿಗೆ ಹೂವೇ...(1992)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ...♪♫♪
ಗಾಯಕರು : ಕೆ.ಜೆ.ಯೇಸುದಾಸ... ಮತ್ತು ಚಿತ್ರಾ...
------------------------------------------------

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...
ಚೆಂದವೋ ಚೆಂದವು ಈ ನನ್ನಯ ಗೂಡು...ಹೇಹೇ...
ನನ್ನ ಹಾಡು ಅಲ್ಲಿದೆ ನೋಡು...
ಕಾವೇರಿ ಹರಿವಳೂ, ನನ್ನ ಮನೆಯ ಅಂಗಳದಲ್ಲಿ...
ಕಸ್ತೂರಿ ಮೆರೆವಳೂ, ನನ್ನ ಮಡದಿ ಮಲ್ಲಿಗೆಯಲ್ಲಿ...

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...


ನನ್ನ ಮನೆಯ ಮುಂದೆ, ಸಹ್ಯಾದ್ರಿ ಗಿರಿಯ ಹಿಂದೆ,
ದಿನವೂ ನೂರು ಶಶಿಯು ಹುಟ್ಟಿ ಬಂದರೂ...
ನನ್ನ ರತಿಯ ಮೊಗವ, ಮರೆಮಾಚದಂಥ ನಗುವ,
ಅವನೆಂದು ತಾರಲಿಲ್ಲವೇ... ಪ್ರಿಯೇ... ಓಹೋ...
ನನ್ನ ಕಣ್ಣ ಮುಂದೆ, ಮರಗಿಡದ ಮಧ್ಯ ಮಧ್ಯ,
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ...
ನನ್ನ ಚೆಲುವೆ ಹಾಡು, ಅನುರಾಗದಿಂದ ನೋಡು,
ಆ ರಾಗ ನೋಟ ಕಾಣದೆ... ಪ್ರಿಯೇ...ಹೇಹೇ...
ಸಹ್ಯಾದ್ರಿ ಕಾಯ್ವಳೂ, ನನ್ನ ಮನೆಯ ಕರುಣೆಯ ಮೇಲೆ...
ಆಗುಂಬೆ ನಗುವಳೂ, ನನ್ನ ಮಡದಿ ನೊಸಲಿನ ಮೇಲೆ...

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...
--------------------------------------------------
ಹೂಯ್ಯಾ ಹೂಯ್ಯಾ, ಹೂಯ್ಯಾ ಹೂಯ್ಯಾ...
ಲಾಲಲಾಲಲಲಾ... ಲಾಲಲಾಲಲಲಾ...ಲಾಲಲಾ... 
-------------------------------------------------
ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ,
ಇಂದು ನಾಳೆ ಸಿಹಿಯ ಸ್ನೇಹವೆಂಬುದು...
ಅಂತರಾಳವೆಂಬ, ನೇತ್ರಾವತಿಯ ತುಂಬ,
ಈ ಸ್ನೇಹ ಜಲದ ಸೆಲೆಯು ನಿಲ್ಲದೋ...ಹೇಹೇ... 
ಉಸಿರು ಎಂಬ ಹಕ್ಕಿ, ಎದೆ ಗೂಡಿನಲ್ಲಿ ಸಿಕ್ಕಿ,
ಕುಹು ಕುಹು ಎಂದರೇನೆ ಜೀವನ...
ಬೆಚ್ಚಗಿರುವ ಮನೆಯ, ತನ್ನ ಇಚ್ಚೆಯರಿವ ಸತಿಯ,
ಸವಿ ಪ್ರೇಮದೊರೆತ ಬಾಳು ಧನ್ಯವೋ...ಹೇಹೇ...
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರುಪಾಯಿ...
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ...


ಅಂದವೋ ಅಂದವು ಕನ್ನಡ ನಾಡು... ಓಹೋ...
ನನ್ನ ಗೂಡು ಅಲ್ಲಿದೆ ನೋಡು...
ಚೆಂದವೋ ಚೆಂದವು ಈ ನನ್ನಯ ಗೂಡು... ಓಹೋ...
ನನ್ನ ಹಾಡು ಅಲ್ಲಿದೆ ನೋಡು...
ಕಾವೇರಿ ಹರಿವಳೂ, ನನ್ನ ಮನೆಯ ಅಂಗಳದಲ್ಲಿ...
ಕಸ್ತೂರಿ ಮೆರೆವಳೂ, ನನ್ನ ಮಡದಿ ಮಲ್ಲಿಗೆಯಲ್ಲಿ...

ಓ ಚೆಲುವೆ ನಗುತಾ ಇರು ನೀ, ಸೋದರಿಯೆ ಸುಖವಾಗಿರು ನೀ.....(ಗರುಡ ಧ್ವಜ)

Tuesday, July 12, 2016

ರೈತ ರೈತ ರೈತ, ಅನ್ನ ಕೋಡುವ ದಾತಾ... (ದೊರೆ)

ಚಿತ್ರ : ದೊರೆ..... (1995)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ.....♫♪♫
ಗಾಯಕರು : ಡಾ|| ರಾಜಕುಮಾರ್.....
-----------------------------------------------
ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ಜಗದಾ ದೃಷ್ಟಿಯಲ್ಲಿ, ಎಲ್ಲೋ ಲೋಪ ಉಂಟು....
ಸುಖವಾ ಹಂಚುವಲ್ಲಿ, ಏನೋ ದೋಷ ಉಂಟು....
ದಣಿಯೋನು ಧಣಿಯೇ ಆಗಿಲ್ಲ, ಆಳೋನು ಆಳು ಆಗಿಲ್ಲ...
ಪ್ರಜೆಗೆ ರಾಜಯೋಗ, ಅವನೇ ದೊರೆಯು ಈಗಾ..
ಲೋಪ ದೋಷವನ್ನು, ತಿದ್ದಲೇ ಬೇಕು ಬೇಗಾ..
ದುಡಿಯೋನ ಬೆನ್ನಿನಾ ಬೇವರು ||
ಲೋಕಾನಾ ಕಾಯುವಾ ಉಸಿರು..
ರೈತ ನೀನೇ ಸಿಂಹ.....
ರೈತ ನೀನೇ ಸಿಂಹ..... 
ರೈತ ನೀನೇ ಸಿಂಹ.....
ಎಂಬ ಬರಹ ಬದಲಿಸಿ ಬ್ರಹ್ಮ.....


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ಏಳೋ ಮೇಲೆ ಇನ್ನೂ, ಬಾಗೋ ವರೆಗೆ ಬೆನ್ನೂ...
ಕೇಳೋ ನ್ಯಾಯವಿನ್ನೂ, ನೆಲವೆ ನಮಗೆ ಹೊನ್ನು...
ಆಳೋನು ನಾವು ಕೆಲಕಾಲ, ಹಿಡಿ ಬೇಡ ಧಣಿಯ ಕೈ ಕಾಲ..
ಸುಖದಾ ಹಳೆಯ ಕನಸು, ಮಾಡೋ ಇಂದು ನನಸು..
ವಿಜಯ, ವೀರ್ರ್ಯ, ಸೂರ್ರ್ಯ |
ಜಗದ ಹಿಂದೆ ಇರಿಸು..
ಕೈಗೆತ್ತಿ ಕೊಳ್ಳು ನೊಗ ಬಿಲ್ಲು...
ಹೂಳೆತ್ತಿ ನುಗ್ಗಿ ನೀ ನಿಲ್ಲು.....
ರೈತ ನೀನೇ ದೇಶ..... 
ರೈತ ನೀನೇ ದೇಶ..... 
ರೈತ ನೀನೇ ದೇಶ.....
ನಿನ್ನ ಕಾಯಕ ಮೆಚ್ಚುವ ಈಶ......


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....